ತಿ ಹೆಕ್ಟೇರ್ ಗೆ Rs 10,000 ಜಮಾ | ಈ ಜಿಲ್ಲೆಯ ರೈತರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ | ಕೂಡಲೇ ಹೀಗೆ ಅರ್ಜಿ ಹಾಕಿ |

ಎಲ್ಲಾ ರೈತ ಬಾಂಧವರಿಗೆ ಒಂದು ಬಂಪರ್ ಗಿಫ್ಟ್ ನ ನೀಡಿದ್ದಾರೆ ಹೌದು ಸ್ನೇಹಿತರೆ ಇಂದು ರಾಜ್ಯ ಸರ್ಕಾರವು ಈ ಬೆಳೆಗಳಿಗೆ ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದ್ದು ಈ ಒಂದು ಬೆಳಗ್ಗೆ ಸಹಾಯಕರಾಗಿ ಅರ್ಜಿಯನ್ನು ರೈತ ಬಾಂಧವರ ಖಾತೆಗೆ 10,000 ಪರಿಹಾರವನ್ನು

ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆಯನ್ನು ಮಾಡಿದೆ ಹೌದು ಹಾಗಾದರೆ ಯಾವ ಬೆಳೆಗೆ ಈ ಒಂದು ಪರಿಹಾರವನ್ನು ಅಂದರೆ ಗಾದೆ ಮತ್ತು ಯಾವ ಜಿಲ್ಲೆಯ ರೈತರಿಗೆ ಈ ಒಂದು ಯೋಜನೆಗೆ ಅರ್ಜಿಯನ್ನು

ಸಚಿವ ಎಂ ಚೆಲುವರಾಯಸ್ವಾಮಿ ಅವರು ಭರವಸೆಯನ್ನು ನೀಡಿದ್ದಾರೆ ಈ ಸಂಬಂಧ ಮಾತನಾಡಿದ ಅವರು ರಾಜ್ಯದಲ್ಲಿ ಅಡಕೆ ಬೆಳೆಗಾರರು ಎದುರಿ ಮಸ್ತಿಕ ಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ಉಪಕುಲಪತಿ ಹಾಗೂ ಕೃಷಿ ಜಗದೀಶ್ ಅವರಿಂದ ಸರ್ಕಾರ ವರದಿ ಕೇಳಿದ್ದು 10 ದಿನದಲ್ಲಿ

ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ವಿಜ್ಞಾನಿಗಳಿಗೆ ಸೂಚಿಸಲಾಗಿದೆ ವಿಜ್ಞಾನಿಗಳಿಂದ ವರದಿ ಬಂದ ನಂತರ ಸರ್ಕಾರವು ಬಯಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯೋಜನೆಯನ್ನು ರೂಪಿಸಲಿದೆ ಹೌದು ರಾಜ್ಯದಲ್ಲಿ ಬೀಜ ಮತ್ತು ರಸಗೊಬ್ಬರಗಳ ಕೊರತೆಯಿಲ್ಲ ಎಂದು ಸಚಿವರು ಮಾಹಿತಿಯನ್ನು

ನೀಡಿದ್ದಾರೆ ಮಾರುಕಟ್ಟೆಯಲ್ಲಿ ಗುಣಮಟ್ಟವಿಲ್ಲದ ಬೀಜಗಳನ್ನು ಮಾರಾಟ ಮಾಡದಂತೆ ಸರ್ಕಾರ ಕ್ರಮ ಕೈಗೊಂಡಿದೆ ಸಾವಯವ ಕೃಷಿಯನ್ನು ಉತ್ತೇಜಿಸಲು ಪ್ರತಿ ಹೆಕ್ಟೇರ್ ಗೆ ರೈತರಿಗೆ 10,000 ಆರ್ಥಿಕ ನೆರವನ್ನು ನೀಡಲಾಗುತ್ತದೆ ಹೌದು ಸಾವಯವ ಕೃಷಿಯನ್ನು ಉತ್ತೇಜಿಸಲು ಸರಕಾರವು 10,000 ಆರ್ಥಿಕ ನೆರವನ್ನು ನೀಡುತ್ತಿದೆ ರಾಜ್ಯದಲ್ಲಿ ಈಗಾಗಲೇ 195

ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ ಹೆಚ್ಚುವರಿ ನಿಂದು ಗುರುತಿಸಲಾಗಿದೆ ಎಂದು ತಿಳಿಸಿದರು ಹೌದು ಕೂಡಲೇ ಈ ಒಂದು ಯೋಜನೆ ಅಂದರೆ ನಿಮ್ಮ ಅಡಿಕೆ ಬೆಳೆ ಕೂಡ ಎಲೆಚುಕ್ಕೆ ಅಥವಾ ಹಳದಿ ರೋಗದಿಂದ ಹಾನಿಯಾಗಿದ್ದರೆ ಬೆಳೆಹಾನಿ ಪರಿಹಾರಕ್ಕಾಗಿ ಅರ್ಜಿಯನ್ನು

Leave a Comment